Top 12 Kannada Kavanagalu About Life -ಕನ್ನಡ ಕವನಗಳು
➡ ಯಾರ ನಂಬಿಕೆಯನ್ನು ಬೆಳೆಸ ಬೇಕಾಗಿಲ್ಲ ಅವರೇ ನಮ್ಮನ್ನು ನಂಬಿದರೆ ಅದನ್ನು ಉಳಿಸಿಕೊಂಡು ಹೋದರೆ ಸಾಕು.
➡ ಚಿಂತೆಯು ನಾಳೆಯ ಸಮಸ್ಯೆಯನ್ನು ಕಡಿಮೆ ಮಾಡುವುದಿಲ್ಲ. ಇಂದಿನ ಶಕ್ತಿಯನ್ನು ಕರಗಿಸುತ್ತದೆ.
➡ ನೋವಿನಲ್ಲೂ ನಗುವುದನ್ನು ಕಲಿತಿದ್ದಾರೆ ಎಂದರೆ, ಜೀವನ ಅವರಿಗೊಂದು ಅದ್ಭುತ ಪಾಠ ಕಲಿಸಿದೆ ಎಂದರ್ಥ.
➡ ಎದುರಿಗಿರುವ ಕನ್ನಡಿಯಲ್ಲಿ ಮಾತ್ರ ಚಂದವಾಗಿದ್ದರೆ ಸಾಲದು. ಅಂತರಾಳದ ಒಳಗನ್ನಡಿಯಲ್ಲು ಅಂದವಾಗಿರಬೇಕು.
➡ ಜನ ನಮ್ಮ ಹಿಂದೆ ಮಾತಾಡಕ್ಕೆ ಕಾರಣ ಏನು ಗೊತ್ತಾ.? ನಮ್ಮ ಮುಂದೆ ಮಾತನಾಡುವ ಧೈರ್ಯ ಸಾಲಲ್ಲ ಅಂತ.
➡ ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ಅಹಂಕಾರ ಒಂದು ಬರದೆ ಹೋದರೆ ಅವರನ್ನು ತಡೆಯೋರು ಈ ಭೂಮಿ ಮೇಲೆ ಯಾರು ಇಲ್ಲ .
➡ ನಿನ್ನ ಅತ್ಯುತ್ತಮ ಗೆಳೆಯ ಮನುಷ್ಯನೇ ಆಗಿರಬೇಕು ಅಂತ ಏನಿಲ್ಲ, ಪ್ರಾಣಿಗಳು ಸಹ ಕೆಲವೊಮ್ಮೆ ಆ ಸ್ಥಾನವನ್ನು ತುಂಬುತ್ತವೆ.
➡ ಯಾರಿಗೆ ಯಾರು ಇಲ್ಲ, ನಿನಗೆ ನೀನೆ ಎಲ್ಲಾ, ನೀನು ಚೆನ್ನಾಗಿದ್ದರೆ ಮಾತ್ರ ನಿನ್ನ ಬಂದು ಬಳಗ ಎಲ್ಲಾ. ಹಾಳಾದರೆ ನಿನ್ನ ಕೇಳೋರು ಯಾರು ಇಲ್ಲ.
➡ ಸತ್ಯವನ್ನು ನೇರವಾಗಿ ಹೇಳಿದರೆ ಸಾಕು, ನಾವು ಬೇಗ ಕೆಟ್ಟವರಂತೆ ಬಿಂಬಿತವಾಗುತ್ತವೆ.
➡ ಸುಯೋಧನ ಅಧರ್ಮಕ್ಕೆ ಬೆಂಗಾವಲಾಗಿ ಕರ್ಣನ ಸ್ನೇಹಕ್ಕಿಂತ, ಸತ್ಕಾರ್ಯಕ್ಕೆ ರಾಮನ ದಾಸನಾದ ಅಂಜನಿಪುತ್ರ ನ ತ್ಯಾಗವೇ ಅಮರ…
➡ ಆಸೆ ಕೆಡುಕನ್ನು ಉಂಟು ಮಾಡುವುದಿಲ್ಲ. ದುರಾಸೆ ಮತ್ತು ಹತಾಶೆಗಳು ಮಾಡುತ್ತವೆ
➡ ಪ್ರಯತ್ನ ಮಾಡಿ, ಸಾಧನೆ ಯಾಗದಿದ್ದರೂ … ಸಮಾಧಾನವಾದರೂ ದೊರೆಯುತ್ತದೆ…
Kannada Kavanagalu About Life -ಕನ್ನಡ ಕವನಗಳು ಇನ್ನೂ ಹೆಚ್ಚಿನ ಲೈಫ್ ಬಗ್ಗೆ ಕವನಗಳು ನಿಮಗೆ ಬೇಕು ಎಂದರೆ ಈ ಪೋಸ್ಟ್ ಅನ್ನು ಶೇರ್ ಮಾಡಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಲೈಕ್ ಮಾಡಿ ಶೇರ್ ಮಾಡಿ..